Tuesday, January 16, 2018

ಪಾಕಿಸ್ತಾನದ ಪುಂಡಾಟಕ್ಕೆ ಮದ್ದರೆಯುತ್ತಿದೆ ಭಾರತ

ಕಾಲು ಕೆರೆದುಕೊಂಡು ಜಗಳಕ್ಕೆ ಬದುವುದು ಪಾಕಿಸ್ತಾನದ ಜಾಯಮಾನ. ಸುಮ್ಮನೆ ಇದ್ದರೂ ಕಾರಣವಿಲ್ಲದೇ ಗಡಿಯಲ್ಲಿ ಗುಂಡಿನ ದಾಳಿ ನಡೆಸುವುದು, ಭಾರತದ ಯೋಧರನ್ನು ಹತ್ಯೆ ಮಾಡುವುದು ಪಾಕಿಸ್ತಾನಕ್ಕೆ ಆಟದಂತೆ ಆಗಿದೆ. ಇಂತಹ ಪಾಪಿ ಪಾಕಿಗೆ ಬುದ್ಧಿ ಕಲಿಸಲು ಭಾರತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಹಲವಾರು ರೀತಿಯಿಂದ ಪಾಕಿಸ್ತಾನದ ಸದ್ದು ಅಡಗಿಸುವ ಕಾರ್ಯವನ್ನು ಭಾರತ ಮಾಡುತ್ತಿದೆ. ಭಾರತದ ಕಠಿಣ ಕ್ರಮದಿಂದಾಗಿ ಪಾಕಿಸ್ತಾನ ಬಾಲ ಮುದುರಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

1947ರಲ್ಲಿ ಭಾರತದಿಂದ ಪಾಕಿಸ್ತಾನ ವಿ‘ಜನೆಯಾದಾಗಿನಿಂದಲೇ ಪಾಕ್ ಗಡಿಯಲ್ಲಿ ಪುಂಡಾಟವನ್ನು ಶುರು ಹಚ್ಚಿಕೊಂಡಿದೆ. ಕಳೆದೆರಡು ದಶಕದಲ್ಲಂತೂ ಪಾಕಿಸ್ತಾನದ ಪುಂಡಾಟ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ. ಭಾರತದ ಗಡಿಗುಂಟ, ಅದರಲ್ಲಿಯೂ ಪ್ರಮುಖವಾಗಿ ಜಮ್ಮು-ಕಾಶ್ಮೀರದ ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುವ ಪುಂಡಾಟಕ್ಕೆ ಮಿತಿಯೇ ಇರಲಿಲ್ಲ ಎನ್ನುವಂತಾಗಿತ್ತುಘಿ. ಕಾರಣವಿಲ್ಲದೆಯೇ ‘ಾರತದ ಯೋಧರ ಮೇಲೆ ಗುಂಡಿನ ದಾಳಿಯನ್ನು ನಡೆಸುವುದು, ಉಗ್ರರನ್ನು ಗಡಿಯೊಳಕ್ಕೆ ನುಸುಳಲು ಅವಕಾಶ ಕಲ್ಪಿಸುವುದು, ಗಡಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರಿಕರ ನಿವಾಸಗಳ ಮೇಲೆ ಶೆಲ್ ದಾಳಿ ನಡೆಸುವುದು, ಮುಗ್ಧ ನಾಗರಿಕರನ್ನು ಹತ್ಯೆ ಮಾಡುವುದು ಹೀಗೆ ಹಲವಾರು ಕೀಟಲೆಗಳನ್ನು ಕೊಡುವ ಕಾರ್ಯ ಪಾಕಿಸ್ತಾನದಿಂದ ಸದಾ ನಡೆಯುತ್ತಲೇ ಇತ್ತುಘಿ. ಪಾಕಿಸ್ತಾನದ ದಾಳಿಗೆ ‘ಾರತ ಶಾಂತಿಯ, ಮಾತುಕತೆಯ ಉತ್ತರವನ್ನು ನೀಡುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡಿನ ದಾಳಿಯನ್ನು ನಡೆಸಿ ‘ಾರತದ ನಾಗರಿಕರನ್ನು, ಯೋ‘ರನ್ನು ಹತ್ಯೆ ಮಾಡುವುದು, ಅದಕ್ಕೆ ಪ್ರತಿಯಾಗಿ ‘ಾರತದ ರಾಜತಾಂತ್ರಿಕರು, ಅಕಾರಿಗಳು ಶಾಂತಿ ಮಾತುಕತೆ-ಸ‘ೆಗಳನ್ನು ನಡೆಸುವುದು ನಡೆದೇ ಇತ್ತುಘಿ. ‘ಾರತ ಹಾಗೂ ಪಾಕಿಸ್ತಾನದ ನಡುವಿನ 2400 ಕಿಲೋಮೀಟರ್ ಉದ್ದದ ಗಡಿಯಲ್ಲಿ, ಪ್ರಮುಖವಾಗಿ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನದ ಹಾರಾಟ ತೀರಾ ಹೆಚ್ಚಿತ್ತುಘಿ. ಆದರೆ ‘ಾರತದ ‘ಲಿಷ್ಠ ನಡೆ ಪಾಕಿಸ್ತಾನವನ್ನು ಕಂಗೆಡಿಸಿದೆ.
2014ರಿಂದೀಚೆಗೆ ‘ಾರತದಲ್ಲಿ ಅಕಾರದ ಚುಕ್ಕಾಣಿ ಹಿಡಿದ ಪ್ರ‘ಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರದ ಆಡಳಿತದ ಅವಯಿಂದ ‘ಾರತ-ಪಾಕ್ ಗಡಿಯಲ್ಲಿನ ಪರಿಸ್ಥಿತಿ ಬದಲಾವಣೆಯಾಗಿದೆ. ಪಾಕಿಸ್ತಾನದ ಪುಂಡಾಟಕ್ಕೆ ನಿ‘ಾನವಾಗಿ ಕಡಿವಾಣ ಬೀಳುತ್ತಿದೆ. ಮೊದಲೆಲ್ಲ ತೀವ್ರಗೊಂಡಿದ್ದ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಇದೀಗ ಬೆರಳೆಣಿಕೆಯಷ್ಟು ಸಂಖ್ಯೆಗೆ ಇಳಿಕೆಯಾಗಿದೆ. ‘ಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು, ಸರ್ಕಾರದ ಮಟ್ಟದಲ್ಲಿನ ಕಾರ್ಯಗಳು ಹಾಗೂ ಸೈನಿಕ ಕಾರ್ಯಾಚರಣೆಯ ಕ್ರಮಗಳ ಮೂಲಕ ಪಾಕಿಸ್ತಾನದ ಪುಂಡಾಟಕ್ಕೆ ಹಗ್ಗ ಹಾಕಲಾಗುತ್ತಿದೆ. ಶಾಂತಿ ಮಂತ್ರದ ಜೊತೆ ಜೊತೆಯಲ್ಲಿಯೇ ಪಾಕಿಸ್ತಾನದ ನಿಜವಾದ ಬುದ್ಧಿಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುವ ಮೂಲಕ ‘ಾರತ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನೇ ಕಲಿಸುತ್ತಿದೆ. ‘ಾರತದ ಕ್ರಮಗಳು ಪಾಕಿಸ್ತಾನದ ನಿದ್ದೆಯನ್ನು ಕೆಡಿಸುತ್ತಿವೆ. ಅಸಮ‘ಾನದ ಬೆಂಕಿಯಲ್ಲಿ ತನ್ನನ್ನೇ ತಾನು ಸುಟ್ಟುಕೊಳ್ಳುತ್ತಿರುವ ಪಾಕಿಸ್ತಾನ ಏನಾದರೂ ನೆಪವನ್ನು ಹೂಡಿ ‘ಾರತದ ಮಾನ ಹರಾಜು ಹಾಕಬೇಕೆಂಬ ವಿಲ ಯತ್ನದಲ್ಲಿ ತೊಡಗಿಕೊಂಡಿದೆ. ಪಾಕಿಸ್ತಾನದ ಸರ್ವಪ್ರಯತ್ನಗಳೂ ‘ಾರತದ ರಾಜತಾಂತ್ರಿಕರ ಬುದ್ಧಿವಂತಿಕೆಯ ಎದುರು ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಸೈನಿಕ ಕಾರ್ಯಾಚರಣೆ, ಕ್ರಮಗಳು
ಉಗ್ರರನ್ನು ‘ಾರತದ ಗಡಿಯೊಳಕ್ಕೆ ನುಸುಳಲು ಪ್ರೇರೇಪಿಸುವುದು, ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವುದು, ‘ಾರತದ ಸೈನಿಕರ ಮೇಲೆ ಕಲ್ಲು ಹೊಡೆಯಲು ಕಾಶ್ಮೀರ ಕಣಿವೆಯ ಯುವಕರಿಗೆ ‘ನಸಹಾಯ ಮಾಡುವುದು, ‘ಾರತದ ಸೈನಿಕರು ಹಾಗೂ ನಾಗರಿಕರ ಮೇಲೆ ವಿನಾಕಾರಣ ಗುಂಡು ಹಾರಿಸುವುದು, ‘ಾರತದ ಸೈನಿಕ ಠಾಣೆಗಳ ಮೇಲೆ, ಗಡಿ ‘ದ್ರತಾ ಪಡೆಗಳ ಬಂಕರ್ ಮೇಲೆ, ನಾಗರಿಕರ ನಿವಾಸಗಳ ಮೇಲೆ ಪಾಕಿಸ್ತಾನ ‘ಾಳಿ ನಡೆಸುವುದು ಇಂದು ನಿನ್ನೆಯದಲ್ಲಘಿ. ಜಮ್ಮು-ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಅಥವಾ ಜಮ್ಮು-ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ಪರಮೋದ್ಧೇಶದಿಂದ ‘ಾರತದ ವಿರುದ್ಧ ಸದಾ ಗುರ್ರೆನ್ನುವ ಪಾಕಿಸ್ತಾನ ದಿನನಿತ್ಯ ಲೈನ್ ಆ್ ಕಂಟ್ರೂಲ್ ವಲಯದಲ್ಲಿ ‘ಾರತದ ಪಾಳೆಯದ ಮೇಲೆ ಗುಂಡು ಹಾರಿಸುವ ಕೆಲಸ ಮಾಡುತ್ತದೆ. ಯಾವುದೇ ಕಾರಣವೇ ಇಲ್ಲದೆಯೇ ‘ಾರತದ ಸೈನಿಕರ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡುವ ಕೆಲಸದಲ್ಲಿ ಪಾಕಿಸ್ತಾನ ನಿರತವಾಗಿದೆ.
ತೀರಾ ಇತ್ತೀಚಿನ ವರೆಗೂ, ಅಂದರೆ 2015-16ರ ವರೆಗೂ ‘ಾರತವು ಶಾಂತಿ ಮಂತ್ರವನ್ನು ಪಠಿಸುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡು ಹಾರಿಸುತ್ತಿದ್ದರೆ ‘ಾರತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮಾಡೋಣ ಎನ್ನುತ್ತಲೇ ಇತ್ತುಘಿ. ಆದರೆ ‘ಾರತದ ಮಾತುಕತೆಯ ಪ್ರಸ್ತಾಪವನ್ನೇಘಿ, ‘ಾರತದ ಅಸಾಮರ್ಥ್ಯ ಎಂದುಕೊಂಡ ಪಾಕಿಸ್ತಾನ ತನ್ನ ಪುಂಡಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಲೇ ಸಾಗಿತು. ಪಾಕ್‌ನ ಈ ಕ್ರಮಕ್ಕೆ ‘ಾರತ ಇದೀಗ ದಿಟ್ಟ ಉತ್ತರವನ್ನೇ ನೀಡಲು ಆರಂಭಿಸಿದೆ.
ಶಾಂತಿಮಂತ್ರದ ಜಾಗದಲ್ಲಿ ಈಗ ಸೈನ್ಯಶಕ್ತಿಘಿ, ರಾಜತಾಂತ್ರಿಕ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಣ್ಣಿಗೆ ಕಣ್ಣುಘಿ, ಹಲ್ಲಿಗೆ ಹಲ್ಲು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವ ‘ಾರತ ಪಾಕಿಸ್ತಾನದ ಮಗ್ಗುಲು ಮುರಿಯುತ್ತಿದೆ.
‘ಾರತದ ಓರ್ವ ಉಗ್ರನನ್ನು ಹತ್ಯೆ ಮಾಡಿದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಐವರು ಉಗ್ರರನ್ನು ಕೊಲ್ಲಲಾಗುತ್ತಿದೆ. ಜೊತೆ ಜೊತೆಯಲ್ಲಿಯೇ ಲೈನ್ ಆ್ ಕಂಟ್ರೂಲ್‌ಗುಂಟ ಸೈನಿಕ ಪಹರೆ ಹೆಚ್ಚುತ್ತಿದೆ. ಸೇನಾ ನೆಲೆಗಳು ಜಾಸ್ತಿ ಆಗುತ್ತಿವೆ. ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಉಗ್ರರ ಮೂಲ ನೆಲೆಗೆ ತೆರಳಿ ಅವರನ್ನು ಹನನ ಮಾಡಿರುವುದು ‘ಾರತದ ಸೈನಿಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. 2016-17ರಲ್ಲಂತೂ ‘ಾರತದ ನಿಲುವು ಇನ್ನಷ್ಟು ಕಠಿಣವಾಗಿದೆ. ‘ಾರತದ ಓರ್ವ ಸೈನಿಕನನ್ನು ಪಾಕಿಸ್ತಾನ ಹತ್ಯೆ ಮಾಡಿದಾಗಲೂ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ನಾಲ್ವರೋ-ಐವರೋ ಸೈನಿಕರನ್ನು ಕೊಂದು ಹಾಕುತ್ತಿದೆ. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಿಸಲಾದ ಸೈನಿಕರ ಠಾಣೆಗಳು, ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಇದರಿಂದ ಪಾಕಿಸ್ತಾನ ಎಷ್ಟು ಕಂಗೆಟ್ಟಿದೆಯೆಂದರೆ ‘ಾರತವೇ ತನ್ನ ಮೇಲೆ ದಾಳಿ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಅಂಗಳದಲ್ಲಿ ನಕಲಿ ಪೋಟೋಗಳನ್ನು ಹಂಚುವ ಮೂಲಕ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಅದರಲ್ಲಿಯೂ ಸೋಲನ್ನು ಉಣ್ಣುವ ಮೂಲಕ ಜಾಗತಿಕವಾಗಿ ಪಾಕಿಸ್ತಾನ ಮಾನ ಹರಾಜು ಮಾಡಿಕೊಂಡಿದೆ.
‘ಾರತ ಹಾಗೂ ಪಾಕಿಸ್ತಾನಗಳು ಪ್ರತಿವರ್ಷ ಸಾವನ್ನಪ್ಪಿದ ಸೈನಿಕರ ಸಂಖ್ಯೆಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಈ ಮಾಹಿತಿಯ ಪ್ರಕಾರ 2016 ಹಾಗೂ 2017ರಲ್ಲಿ  ತಲಾ 76 ಹಾಗೂ 138ಪಾಕ್ ಸೈನಿಕರನ್ನು ಭಾರತವು ಹತ್ಯೆ ಮಾಡಿದೆ. ಇನ್ನು ‘ಾರತದ ಸೈನಿಕರ ಗುಂಡಿನ ದಾಳಿಗೆ ಬಲಿಯಾದ ಉಗ್ರರ ಸಂಖ್ಯೆ ಸೈನಿಕರ ಸಂಖ್ಯೆಗಿಂತ ದುಪ್ಪಟ್ಟಾಗಿದೆ. ಇಷ್ಟಾದರೂ ಕೂಡ, ಅಡಿಗೆ ಬಿದ್ದರೂ ಜಟ್ಟಿಯ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಪಾಕಿಸ್ತಾನದ ವರ್ತನೆ. ಭಾರತ ದಾಖಲೆಯ ಸಮೇತ ಪಾಕ್ ಸೈನಿಕರ ಹತ್ಯೆಯ ಚಿತ್ರಣವನ್ನು ಕಣ್ಣೆದುರಿಗೆ ಇಟ್ಟರೂ ಪಾಕ್ ಅದನ್ನು ಅಲ್ಲಗಳೆಯುವ ಮೂಲಕ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸುತ್ತಿದೆ.

ರಾಜತಾಂತ್ರಿಕ ಕ್ರಮಗಳು :
ಪಾಕಿಸ್ತಾನದ ಬಾಲ ಕತ್ತರಿಸಲು ಕೇವಲ ಮಿಲಿಟರಿ ಕಾರ್ಯಾಚರಣೆ ಮಾತ್ರ ಸಹಕಾರಿಯಾಗಿಲ್ಲ. ಬದಲಾಗಿ ಭಾರತದ ರಾಜತಾಂತ್ರಿಕರು ಕೈಗೊಂಡಂತಹ ಕ್ರಮಗಳೂ ಸಹಕಾರಿಯಾಗಿದೆ. ವಾಗ್ದಾಳಿ, ಎಚ್ಚರಿಕೆ, ಒತ್ತಡ ತಂತ್ರ ಹೀಗೆ ಹಲವಾರು ರೀತಿಯಲ್ಲಿ ಪಾಕಿಸ್ತಾನವನ್ನು ಹಣಿಯುವ ಪ್ರಯತ್ನ ಭಾರತದ್ದು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ‘ಾರತ ತೀಕ್ಷ್ಣ ಮಾತುಗಳ ಮೂಲಕ ಜಗತ್ತಿನ ಎದುರು ಬಣ್ಣ ಬಯಲು ಮಾಡಿದೆ. ಪಾಕಿಸ್ತಾನದ ದಿನನಿತ್ಯ ಗಡಿಯಲ್ಲಿ ಮಾಡುವಂತಹ ಕ್ರಮಗಳನ್ನು ದಾಖಲೆಗಳ ಸಮೇತ ಜಾಗತಿಕ ವೇದಿಕೆಯಲ್ಲಿ ಅನಾವರಣ ಮಾಡಿದೆ. ಜಗತ್ತಿನ ರಾಷ್ಟ್ರಗಳು ಪಾಕಿಸ್ತಾನವನ್ನು ಹಳಿಯಲು ಆರಂಭಿಸಿವೆ. ಅಷ್ಟೇ ಏಕೆ ಪಾಕಿಸ್ತಾನದ ಉಗ್ರ ರಕ್ಷಣೆಯ ವಿರುದ್ಧ ಜಗತ್ತಿನ ರಾಷ್ಟ್ರಗಳು ಕಿಡಿಕಾರಿವೆ. ವಿಶ್ವಸಂಸ್ಥೆಯಲ್ಲಿ ‘ಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಡಿದ ಮಾತುಗಳಂತೂ ಪಾಕಿಸ್ತಾನ ಜನ್ಮದಲ್ಲಿ ಮರೆಯುವುದಿಲ್ಲಘಿ. ಅಷ್ಟು ತೀಕ್ಷ್ಣವಾಗಿದ್ದವು.

ಉಗ್ರ ನಿಗ್ರಹದ ವಿರುದ್ಧ ಕಟ್ಟು ನಿಟ್ಟಿನ ಕ್ರಮ
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ತನ್ನ ನೆಲದಲ್ಲಿ ಉಗ್ರರಿಗೆ ತರಬೇತಿ ನೀಡಿ ಅವರನ್ನು ಕಾಶ್ಮೀರಕ್ಕೋ ಅಥವಾ ಇನ್ಯಾವುದೇ ಪ್ರದೇಶಕ್ಕೋ ರವಾನೆ ಮಾಡುವುದರಲ್ಲಿ ಪಾಕಿಸ್ತಾನದ ಸೇನೆ ಹಾಗೂ ಪಾಕ್ ಗುಪ್ತಚರ ಇಲಾಖೆ ಐಎಸ್‌ಐನದ್ದು ಎತ್ತಿದ ಕೈಘಿ. ಉಗ್ರರನ್ನು ರ್ತು ಮಾಡುವ ಮೂಲಕ ‘ಾರತದಲ್ಲಿ ಹಾಗೂ ಸುತ್ತಲಿನ ರಾಷ್ಟ್ರಗಳಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿರುವ ಪಾಕಿಸ್ತಾನಕ್ಕೆ ‘ಾರತ ಅಂತರಾಷ್ಟ್ರೀಯ ಮಟ್ಟದಿಂದ ಒತ್ತಡವನ್ನು ಹೇರಿದೆ. ಪಾಕಿಸ್ತಾನದ ಬೆನ್ನಿಗೆ ಆರ್ಥಿಕ ಸಜಾಯದ ಮೂಲಕ ಕೆಲವು ದಶಕಗಳಿಂದ ನಿಂತಿದ್ದ ಅಮೆರಿಕಕ್ಕೆ ಪಾಕ್‌ನ ನಿಜಬುದ್ಧಿಯನ್ನು ಪರಿಚಯಿಸಿ, ಅನುದಾನ ತಡೆಹಿಡಿಯುವಲ್ಲಿ ‘ಾರತ ಕೈಗೊಂಡ ಪಾತ್ರ ನಿಜಕ್ಕೂ ಶ್ಲಾಘನೀಯ. ಅಮೆರಿಕ ನೀಡುವ ಅನುದಾನಗಳನ್ನು ಪಾಕಿಸ್ತಾನ ಹೇಗೆ ಉಗ್ರರ ಪೋಷಣೆಗೆ ಬಳಕೆ ಮಾಡುತ್ತಿದೆ ಎನ್ನುವುದನ್ನು ದಾಖಲೆಗಳ ಪ್ರಕಾರ ಅಮೆರಿಕಕ್ಕೆ ಅರಿವು ಮಾಡಿಕೊಟ್ಟಿದೆ. ಇದರಿಂದಾಗಿ ಅಮೆರಿಕ ಅ‘್ಯಕ್ಷ ಡೋನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ನೀಡಬೇಕಿದ್ದ ಅನುದಾನಕ್ಕೆ ತಡೆಯನ್ನು ಒಡ್ಡಿದ್ದಾರೆ. ಅಷ್ಟೇ ಅಲ್ಲದೇ ಉಗ್ರರನ್ನು ಮಟ್ಟ ಹಾಕಿ. ನಂತರ ಅನುದಾನ ನೀಡುವ ನಿಟ್ಟಿನಲ್ಲಿ ಆಲೋಚಿಸೋಣ ಎಂದು ಗುಡುಗಿದ್ದಾರೆ. ಇದರಿಂದಾಗಿ ಬೆದರಿದ ಪಾಕಿಸ್ತಾನ ಅನಿವಾರ್ಯವಾಗಿ ತನ್ನ ನೆಲದಲ್ಲಿದ್ದ ಉಗ್ರರ ತಾಣಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಇಳಿದಿದೆ.
ಭಾರತದ ಒತ್ತಡ ತಂತ್ರ ಇಷ್ಟಕ್ಕೇ ನಿಂತಿಲ್ಲಘಿ. ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಜಮಾತ್-ಉದ್-ದವಾದ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿಟ್ಟಿನಲ್ಲಿಯೂ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು ಅಮೋಘವಾದುದು. ಹಫೀಜ್ ಸಯೀದ್ ಹಾಗೂ ಪಾಕಿಸ್ತಾನದ ಪರವಾಗಿ ಭಾರತದ ಇನ್ನೊಂದು ವೈರಿ ರಾಷ್ಟ್ರ ಚೀನಾ ನಿಂತಿದ್ದರೂ ಕೂಡ, ಭಾರತದ ರಾಜತಾಂತ್ರಿಕ ನಿಪುಣರು ವಿಶ್ವಸಂಸ್ಥೆ, ಆಸೀಯಾನ್ ಸೇರಿದಂತೆ ವಿವಿಧ ಒಕ್ಕೂಟಗಳ ವಲಯದಲ್ಲಿ ಕೈಗೊಂಡ ಕ್ರಮಗಳು ವಿಶಿಷ್ಟವಾದುದು.


ಗಡಿಯಲ್ಲಿ ಹೆಚ್ಚಿದ ‘ಾರತದ ಕಟ್ಟುನಿಟ್ಟು :
‘ಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಉದ್ಧಟತನವನ್ನು ತಡೆಯುವ ಸಲುವಾಗಿ ‘ಾರತವು 1400 ಸೇನಾ ಠಾಣೆಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೇ ಗಡಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಗಳೂ ನಡೆಯುತ್ತಿವೆ. ತ್ವರಿತಗತಿಯಲ್ಲಿ ಸೈನಿಕರನ್ನು ರವಾನೆ ಮಾಡುವುದು, ಶಸಾಸಗಳನ್ನು ಕಳಿಸುವುದು, ಆಹಾರ ಸೇರಿದಂತೆ ಅಗತ್ಯದ ವಸ್ತುಗಳನ್ನು ರವಾನಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಪಾಕಿಸ್ತಾನದ ಸೈನಿಕರಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲಘಿ.
ಇದರ ಜೊತೆಗೆ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಅವ್ಯಾಹತವಾಗಿ ನಡೆದಿದೆ. ಕುಖ್ಯಾತ ಉಗ್ರ ಸಂಘಟನೆಗಳಿಗೆ ಸೇರಿದ ಸದಸ್ಯರುಗಳನ್ನು ‘ಾರತೀಯ ಸೇನೆಯು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿದ್ದ ಕಲ್ಲು ತೂರಾಟ ಪ್ರಕರಣಗಳನ್ನೂ ಕೂಡ ತಹಬಂದಿಗೆ ತಂದಿದೆ. ಇದರಿಂದಾಗಿ ಕಾಶ್ಮೀರ ಕಣಿವೆ ನಿ‘ಾನವಾಗಿ ಶಾಂತಿಯತ್ತ ಮುಖ ಮಾಡಿದೆ.

ಪ್ರಸ್ತುತ ಸ್ಥಿತಿಗತಿ
‘ಾರತ ಹಾಗೂ ಪಾಕಿಸ್ತಾನದ ನಡುವೆ ಲೈನ್ ಆ್ ಕಂಟ್ರೂಲ್ ನಲ್ಲಿ ಪ್ರಸ್ತುತ ತ್ವೇಷಮಯ ವಾತಾವರಣವಿದೆ. ಪಾಕಿಸ್ತಾನ ಪದೇ ಪದೆ ‘ಾರತದ ಮೇಲೆ ಗುಂಡಿನ ದಾಳಿಯನ್ನು ಅಪ್ರಚೋದಿತವಾಗಿ ನಡೆಸುತ್ತ ಬಂದಿದೆ. ‘ಾರತ ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತಿದೆ. ಪಾಕಿಸ್ತಾನಕ್ಕೆ ತಾನು ದಾಳಿ ಮಾಡಿದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾದೀತು ಎನ್ನುವುದು ಸ್ಪಷ್ಟವಾಗಿ ಅರ್ಥವಾಗಿದೆ. ಮೊದಲಿನ ಹುಚ್ಚಾಟಗಳನ್ನು ಪಾಕ್ ಕಡಿಮೆ ಮಾಡಲು ಪ್ರಾರಂಭಿಸಿದೆ.

2016ರಿಂದೀಚೆಗೆ ಭಾರತ ನಡೆಸಿರುವ ಪ್ರಮುಖ ದಾಳಿಗಳು
2016ರ ಸೆಪ್ಟೆಂಬರ್ 28-29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ಉಗ್ರರ ತರಬೇತಿ ಶಿಬಿರ, ನೆಲಗಳ ಮೇಲೆ ‘ಾರತದ ಸೇನೆ ನಿರ್ದಿಷ್ಠ ದಾಳಿ ನಡೆಸಿತು. ಇದರಿಂದಾಗಿ ಕನಿಷ್ಠ 35-40 ಪಾಕ್ ಸೈನಿಕರು-ಉಗ್ರರು ಸಾವನ್ನಪ್ಪಿದರು.
2017ರ ಸೆಪ್ಟೆಂಬರ್ 22ರಂದು ‘ಾರತದ ಸೇನೆಯು ಚರ್ವಾಹ್ ಹಾಗೂ ಹರ್ಪಾಲ್ ವಲಯಗಳ ಮೇಲೆ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನದ ಸೇನೆಯ 20ಕ್ಕೂ ಅಕ ಯೋ‘ರು ಸಾವನ್ನಪ್ಪಿದರು.
2018ರ ಜನವರಿ 3ರಂದು ‘ಾರತದ ಯೋ‘ನನ್ನು ಕೊಂದಿದ್ದ ಪಾಕಿಸ್ತಾನದ ಮೇಲೆ ಜ.4ರಂದು ‘ಾರತ ಪ್ರತಿದಾಳಿ ನಡೆಸಿತು. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 10ಕ್ಕೂ ಹೆಚ್ಚಿನ ಸೈನಿಕರು ಮೃತಪಟ್ಟರು. ತನ್ಮೂಲಕ ‘ಾರತ ತನ್ನ ಒಂದು ಸೈನಿಕನನ್ನು ಕೊಂದರೆ ಪ್ರತಿಯಾಗಿ 10 ಸೈನಿಕರನ್ನು ಹತ್ಯೆ ಮಾಡುತ್ತೇನೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿತು.

No comments:

Post a Comment