Friday, September 25, 2009

ಕನಸು

ಮೂಲತಃ ಸಂಭಂಧಿಯಾದರು ಸ್ವಭಾವದಲ್ಲಿ ಮಿತ್ರನಾದ ಪ್ರಶಾಂತ್ ಪಿ ಪಿ ಹರಾಹುರಿ ಅಪರೂಪಕ್ಕೆ ಒಂದು ಹನಿ ಕವನ ಬರೆದಿದ್ದೀನಿ ಅಂದಾಗ ನನಗೆ ಅಚ್ಚರಿ.. ಕೊನೆಗೆ ಮೆಸೇಜ್ ಮಡಿದ ನಂತರವೇ ನಾನು ನಂಬಿದ್ದು.. ಆ ಕವನ ಇದೋ ನಿಮ್ಮ ಮುಂದೆ.. ಓದಿ..
ಕನಸು
ಜಂಗಮವಾಣಿಯ ಉಲಿಯನ್ನು ಕೇಳಿ
ನಮ್ಮದೇ ಎಂದು ಸರಸರನೆ ತೆಗೆದು ,
ನಲ್ಲೆ ಕರೆದಲೆಂದು ತಿಳಿದು,
ಮೆಲ್ಲನೆತ್ತಿ ಹಲೋ ಎಂದಿರಲು,
ಪಕ್ಕದವನು ಚಿನ್ನ ಎನ್ನ ಬೇಕೆ?
-- ಪ್ರಶಾಂತ್ ಪಿ ಪಿ .. ಹರಾಹುರಿ..

No comments:

Post a Comment